ಪೋಸ್ಟ್‌ಗಳು

2017 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಆಶಯ

*ಆಶಯ* ನವ್ಹಂಬರ್  ಒಂದರ ಕನ್ನಡಿಗರು ಆಗುವದು ಬೇಡ. ನವ ನವ ನಂಬರ್ ಒನ್ ಕನ್ನಡಿಗರಾಗೋಣ. ನಮ್ಮ ಕನ್ನಡದ ಭಾವಾವೇಶದ ನುಡಿಗಳು ವೇದಿಕೆಯಲ್ಲೆ ಉರರಿದು ಬೂದಿಯಾಗುವವು ನಿತ್ಯವು . ಕನ್ನಡದ ಅಜೆಂಡಾ ಚರ್ಚೆ ಚಾವ...

ತಲೆ ಎತ್ತಿ ನೋಡು ಒಮ್ಮೆ

ತಲೆ ಎತ್ತಿ ನೋಡು ಒಮ್ಮೆ ಕಾಣದ ಲೋಕಕ್ಕೆ ಮತ್ತೆ ಮರಳಿ ಬಾರದ ಲೋಕಕ್ಕೆ ಹೊರಳಿ ಹೋದರು ಮಗುವೆ  .. ನನ್ನ ಒಡಲ  ಉಡಿಯಲ್ಲಿ ನೀ ಬೆಂದು ಬಳಲಿ ಬೇಯದಿರು ಅಗೋ ನೊಡಲ್ಲಿ ಒಮ್ಮೆ ತಲೆಯತ್ತಿ ನೋಡು ಬದಕು ಬರಿದಾಗಿಲ್...

ಮೇಲೆಳು ಮೊಮ್ಮಗಳೆ

(ಚಿತ್ರಕವನ ಕ್ಕೆ ಒಂದು ಕವನ) ಮೇಲೆಳು ಮೊಮ್ಮಗಳೆ ಮುದ್ದಾಗಿ ಸಾಕಿದ ಮದ್ದಾನೆಯಿದು ಸದ್ದು ಗದ್ದಲವಿಲ್ಲದೆ ಸತ್ತು ಹೊಯಿತಲ್ಲ .. ತಲ್ಲಣಿಸದಿರು  ಮಮ್ಮೊಗಳೇ ನೊವು ನುಂಗಿ ನಿ ನಿರುಳ್ಮಳಾಗದಿರು ಕೃರ ಜನರ ...

ಅನಿಕೇತನ ಪ್ರೀಯ

ಬದುಕು ಒಂದು ಭ್ರಮೆ, ಇಲ್ಲ ಸಲ್ಲದ ಕಟ್ಟು  ಕಂತೆ ಕತೆಗಳ ಕಟ್ಟಿ . ಹಾಗೆ ,ಹೀಗೆ ಎಂದು ಹೇಳಿ ಯಾವುದು ಸರಿ ತಪ್ಪು ಎಂದು ತಿಳಿಯದೆ ಒದ್ದಾಡಿ ಗುದ್ದಾಡಿ ಕಾಲ ಕಳೆಯೊದರ ಒಳಗೆ , ಕಾಲನ ಕರೆ ಬಂದು ಬಿಟ್ಟಿರುವದು ಎಂ...

ಹೈದ್ರಾಬಾದ್ ಕರ್ನಾಟಕ ಮತ್ತು ಉತ್ತರ ಕರ್ನಾಟಕದ ಬಹುತೆಕ ಜಿಲ್ಲೆ ಗಳಿಂದ ದುಡಿಯಲು ಅನೇಕ ಜನ ಗುಳೆ ಹೊಗುತ್ತಾರೆ.. ತಮ್ಮ ಜೊತೆಗೆ ಚಿಕ್ಕ ಮಕ್ಕಳು ಕರೆತಂದು ಶಿಕ್ಷಣ ವಂಚಿತರನ್ನಾಗಿ ಮಾಡುತ್ತಾರೆ... ಈ ಮಕ್ಕಳನ್ನು ಗುರುತಿಸಿ .. ೧೦ ನೇ ತರಗತಿ ವರೆಗೆ ಪಾಲನೆ ಪೋಷಣೆ ಮಾಡುತ್ತಾ .. ವೃತ್ತಿ ಶಿಕ್ಷಣ ಜೊತೆಗೆ ಔಪಚಾರಿಕ. ಶಿಕ್ಷಣ ( ರಾಜ್ಯ ಪಠ್ಯ) ನೀಡಯವ ಅದ್ಬುತ ಶಾಲೆ ಯೊಂದು ಇದೆ.. ನಿಜಕ್ಕೂ ಈ ಶಾಲೆಯ ಸೇವೆ ಅನನ್ಯವಾದ್ದು.. ನಿರ್ಗತಿಕ ಅತ್ಯಂತ ಕಡು ಬಡ ಮಕ್ಕಳನ್ನು ಈ ಶಾಲೆಗೆ ಸೇರಿಸಿಕೊಳ್ಳಲಾಗುವದು .. ಬೆಟ್ಟ ಗುಡ್ಡಗಳ ನಡಯವೆ ಸುಂದರ ಪ್ರಕೃತಿ ತಾಣದಲ್ಲಿ ಈ ಶಾಲೆ ಇದೆ .. ವಿದೇಶದಿಂದ ಇತರೆ ದಾನಿಗಳಿಂದ ಬರುವ ದೇಣಿಗೆಯಿಂದ ಈ ಶಾಲೆ ನಿರ್ವಹಿಸಲಾಗುವದು ಆಶ್ರಯ ನಿಲಭಾಗ್ ಶಾಲೆ

ಇಮೇಜ್

ಮೈ ಮಾಂಸ

ಮೈ ಮಾಂಸ ಅನಾದಿ ಕಾಲದಿಂದಲೂ ನನಗೆ ಜೀವನ ಸಾಥಿಯಾಗಿ ನೀ ನನ್ನೊಡನೆ ಹೆಜ್ಜೆಹಾಕಿದೆ... ನನ್ನ ಏರಿಳಿತದ ಬದುಕಿಗೆ ಸದಾ ಆಸರೆಯಾಗಿ ಆಶ್ರಯವಿತ್ತೆ.. ನಿನ್ನ ಸಗಣಿಯಿಂದ ಆದಿಯಾಗಿ ನಿನ್ನ ಕ್ಷೀರಾಮೃತವರೆಗೂ ನ...

ಯಾರ ಕೋಪ ತಾಪವು ‌ನಿನಗೆ

ಯಾರ ಕೋಪ ತಾಪವು ನಿನಗೆ ನಿನ್ನ ಬದುಕಲಿ ಬೇವು ಸವಿಯುತಲಿ ನೀ ಪರರಿಗೆ ಬೆಲ್ಲವ ನೀಡುತಲಿ ಪ್ರತಿದಿನ ನೀ ಸಂತಸದಿಂದಿರಲು ವಿಧಿ ಬಯಕೆ ಬೈಗುಡದಿರಲು ಯಾರ ಕೋಪದ ತಾಪವು  ನಿನಗೆ ಕತ್ತಲು ಕಳೆಯುತ ಬೆಳಕನುಹರ...

ಅವ(ಳು) ನಾ ನಾದೆ

ಅವ ( ಳು) ನಾನಾದೆ ಬಾಲ್ಯದಲ್ಲಿ ಲಿಂಗದ ಪರಿವಿಲ್ಲದ  ಅಂಗ ಲಿಂಗದ ಪರಿ  ಅರಿವಾಗುವ ಮುನ್ನವೇ ಭಿನ್ನಬಾವ ಹೀಗಾಗಿ ಹಿಡಿದು ಜಡಿದು ದುಕಿದರು  ಹೆತ್ತವರು ಹೊರಗೆ ಅನಾಥಳಾ(ನಾ)ಗಿ  ದಿಕ್ಕು ಕಾಣದೇ ಕಂಗಾಲಾಗಿ ಓ...

ನಿಮಗೆಲ್ಲ ನೆನಪಿದೆ ತಾನೆ

ನಿಮಗೆಲ್ಲ ನೆನಪಿದೆ ತಾನೆ ? ಹಳ್ಳಿಯಾದರೇನು , ದಿಲ್ಲಿಯಾದರೇನು ? ಚೊಕ್ಕಟಗೊಳಿಸೊರು ನಾವು ತಾನೆ ಪೈಖಾನೆ ಪಿಟ್ಟು ತುಂಬಿತೆಂದು ಕೂಗಿ ಕರೆದಾಗ , ನಿಮ್ಮ ಬಳಿ ಓಡಿಬಂದ್ದು ನಾವು ತಾನೆ ? ನಮ್ಮ ಕೈ ಮೈ ಹೊಲಸಾದ...

ನನ್ನ ತಿಥಿ ಊಟ ಬಡಿಸಿ ಸಂತೃಪ್ತರಾಗಿ

ನನ್ನ ತಿಥಿ ಊಟ ಬಡಿಸಿ ಸಂತೃಪ್ತರಾಗಿ ನಾನು ಕಳೆದ ಬಾಲ್ಯ ಯವ್ವನದ ಆ ,ದಿನಗಳಲ್ಲಿ ಹೀಗೊಂದು ಕಾಲವಿತ್ತು ... ಕನ್ನಡ,ಕನ್ನಡ,ಎಲ್ಲೆಡೆಯೂ ,ನುಡಿಗನ್ನಡ ನನ್ನ ಮುದ್ದಿಸಿ ಆಡಿಸಿ ಆನಂದಪ್ಟವರೆಷ್ಟೋ ಜನರು ರಾಜವ...

ಹೊಸ ತಾಲ್ಲೂಕು, ಯಡ್ರಾಮಿ ನಗರಕ್ಕೆ ಬೇಕಿದೆ ಹೊಸ ಕಾಯಕಲ್ಪ

ಹೊಸ ತಾಲ್ಲೂಕು, ಯಡ್ರಾಮಿ ನಗರಕ್ಕೆ ಬೇಕಿದೆ ಹೊಸ ಕಾಯಕಲ್ಪ ... ಗೂಗಲ್ ನಲ್ಲಿ ಯಡ್ರಾಮಿ ಎಂದು ಸರ್ಚ್ ಮಾಡಿದೆ, ಐದಾರು  ವರ್ಷಗಳ ಹಿಂದೆ ದಿನ ಪತ್ರಿಕೆಗಳಲ್ಲಿ  ಪ್ರಕಟವಾದ ಹಳಸಲು ಮಾಹಿತಿ ಇತ್ತು . ಇದರ ಹೊರತ...